Skip to content
#1. ಭಾರತದ ರಾಷ್ಟ್ರಪಿತ ಯಾರು?
#2. ಭಾರತದ ಎರಡನೇ ರಾಷ್ಟ್ರಪತಿ ಯಾರು?
#3. ಭಾರತದ ಸಂವಿಧಾನವನ್ನು ರಚಿಸಿದ ಸಂವಿಧಾನ ರಚನಾ ಸಮಿತಿಯ ಅಧ್ಯಕ್ಷರು ಯಾರು?
#4. ಭಾರತದ ಮೊದಲ ಸ್ವಾತಂತ್ರ್ಯ ದಿನಾಚರಣೆಯ ದಿನದಂದು ಗಾಂಧೀಜಿ ಎಲ್ಲಿದ್ದರು?
#5. ಭಾರತದಲ್ಲಿ ಎಷ್ಟು ರಾಜ್ಯಗಳಿವೆ?
#6. ಭಾರತದ ಸಂವಿಧಾನದಲ್ಲಿ ಮೂಲಭೂತ ಹಕ್ಕುಗಳ ಭಾಗವನ್ನು ಯಾವ ಸಂವಿಧಾನದಿಂದ ತೆಗೆದುಕೊಳ್ಳಲಾಗಿದೆ?
#7. ಭಾರತವನ್ನು ಒಂದು ಗಣರಾಜ್ಯ ಎಂದು ಕರೆಯಲಾಗುತ್ತದೆ ಏಕೆಂದರೆ?
#8. ಭಾರತದ ಸಂವಿಧಾನದಲ್ಲಿ ಅಸ್ಪೃಶ್ಯತಾ ನಿವಾರಣೆಯು ಕೆಳಗಿನ ಯಾವುದರಲ್ಲಿ ಬಿಂಬಿತವಾಗಿದೆ?
#9. ಭಾರತ ಸಂವಿಧಾನದ ಮೂಲಭೂತ ಅಂಶಗಳನ್ನು ಸರ್ವೋಚ್ಚ ನ್ಯಾಯಾಲಯವು ಕೆಳಗಿನ ಯಾವ ಅಂಶಗಳಲ್ಲಿ ಪ್ರತಿಪಾದಿಸಿದೆ?
#10. ಭಾರತದ ಸಂವಿಧಾನದಲ್ಲಿರುವ ಮೂಲಭೂತ ಹಕ್ಕುಗಳ ಸಂಖ್ಯೆ ಎಷ್ಟು?
#11. ಭಾರತದ ಸಂವಿಧಾನದಲ್ಲಿ ಮೂಲಭೂತ ಕರ್ತವ್ಯಗಳನ್ನು ಕೆಳಗಿನ ಯಾವ ತಿದ್ದುಪಡಿಯಿಂದ ಜಾರಿಗೆ ತರಲಾಯಿತು?
#12. ಸಂವಿಧಾನದ 8ನೇ ಶೆಡ್ಯೂಲ್ ನಲ್ಲಿ ಎಷ್ಟು ಭಾಷೆಗಳನ್ನು ನಮೂದಿಸಲಾಗಿದೆ?
#13. ಸಂವಿಧಾನದ ಅರ್ಥವನ್ನು ವ್ಯಾಖ್ಯಾನಿಸುವ ಅಧಿಕಾರ ಯಾರ ಕೈಯಲ್ಲಿದೆ?
#14. 1885 ರಲ್ಲಿ ಭಾರತದ ರಾಷ್ಟ್ರೀಯ ಕಾಂಗ್ರೆಸ್ನ ಸಂಸ್ಥಾಪಕರು ಯಾರು?
#15. 1917ರಲ್ಲಿ ಭಾರತದಲ್ಲಿ ಗಾಂಧೀಜಿಯವರ ಸತ್ಯಾಗ್ರಹದ ಪ್ರಥಮ ಪ್ರಯೋಗ ಎಲ್ಲಿ ನಡೆಯಿತು?
#16. ಮುಸ್ಲಿಂ ಪ್ರಪ್ರಥಮ ಬಾರಿಗೆ ಪ್ರತ್ಯೇಕ ಪಾಕಿಸ್ತಾನದ ಬೇಡಿಕೆಯನ್ನು ಮುಂದಿಟ್ಟಿದ್ದು ಯಾವ ವರ್ಷದಲ್ಲಿ?
#17. ಹೋಂ ರೂಲ್ ಲೀಗ್ ನ ಸ್ಥಾಪಕರು ಯಾರು?
#18. ಭಾರತ ರಾಷ್ಟ್ರೀಯ ಕಾಂಗ್ರೆಸ್ ಪೂರ್ಣ ಸ್ವರಾಜ್ಯ ನಿರ್ಣಯವನ್ನು ಎಲ್ಲಿ ಕೈಗೊಂಡಿತು?
#19. ಗಾಂಧೀಜಿಯವರ ದಂಡಿ ಸತ್ಯಾಗ್ರವು ಯಾವುದಕ್ಕೆ ಸಂಬಂಧಿಸಿದೆ?
#20. ಪುನಾ ಒಪ್ಪಂದವು ಯಾರ ಯಾರ ನಡುವೆ ನಡೆಯಿತು?
#21. ಬ್ರಿಟಿಷರಿಂದ ತರಬೇತಿ ಹೊಂದಿದ್ದ ಸುಭಾಷ್ ಚಂದ್ರ ಬೋಸರ ಐಎನ್ಎ ಸೈನ್ಯದ ಅಧಿಕಾರಿಗಳು ಎಲ್ಲಿದ್ದರು?
#22. ಕ್ರಿಪ್ಸ್ ನ ರಾಯಭಾರಿಗಳು ಭಾರತದ ಯಾವ ವೈಸರಾಯ ಅನ್ನು ಭೇಟಿ ಮಾಡಿದರು?
#23. ಭಾರತವು ಸ್ವತಂತ್ರ ಪಡೆಯುವ ಕಾಲದಲ್ಲಿ ಬ್ರಿಟನ್ ಪ್ರಧಾನ ಮಂತ್ರಿ ಯಾರಾಗಿದ್ದರು?
#24. ಜೈ ಜವಾನ್ ಜೈ ಕಿಸಾನ್ ಎಂಬ ಘೋಷಣೆಯನ್ನು ಯಾರು ನೀಡಿದರು?
#25. ಪ್ರಪಂಚದ ಮೊದಲ ವಿಶ್ವವಿದ್ಯಾಲಯ ಎಂದು ಹೇಳಲಾಗುವ ತಕ್ಷಶಿಲಾ ಈಗ ಎಲ್ಲಿದೆ?
#26. ಎರಡನೇ ಪುಲಿಕೇಶಿಯು ಯಾವಾಗ ರಾಜ್ಯವಾಳುತ್ತಿದ್ದನು?
#27. 1767-69ರಲ್ಲಿ ನಡೆದ ಮೊದಲನೇ ಆಂಗ್ಲೋ-ಮೈಸೂರು ಯುದ್ಧದಲ್ಲಿ ಹೋರಾಡಿದವರು ಯಾರು?
#28. ಕರ್ನಾಟಕದ ಯಾವ ಸ್ಥಳದಲ್ಲಿ ಭೀಮನು ರಾಕ್ಷಸ ಹಿಡಿಂಬನನ್ನು ಕೊಂದನೆಂದು ಹೇಳಲಾಗಿದೆ?
#29. ನೃಪತುಂಗನ ಕೆಳಗಿನ ಯಾವ ಕೃತಿಯನ್ನು ರಚಿಸಿದ್ದಾನೆ?
#30. ಕನ್ನಡದ ಕವಿ ಪಂಪನು ಯಾವ ಧರ್ಮಕ್ಕೆ ಸೇರಿದ್ದಾರೆ?
#31. ಕೆಳಗಿನ ಯಾವುದು ದ್ರಾವಿಡ ಭಾಷೆಯಲ್ಲ?
#32. ಕರ್ನಾಟಕದ ಕೆಳಗಿನ ಯಾವ ನಗರವು ಹಿಂದೆ ಚಾಲುಕ್ಯರ ರಾಜಧಾನಿಯಾಗಿತ್ತು?
#33. ಕೂಡಲಸಂಗಮ ಕೆಳಗಿನ ಯಾವ ನದಿಗಳ ಸಂಗಮ?
#34. ತೋಡ ಪಂಗಡವು ಯಾವ ಪ್ರದೇಶದಲ್ಲಿ ವಾಸಿಸುತ್ತಿದೆ?
#35. ಕರ್ನಾಟಕದಲ್ಲಿರುವ ಜಿಲ್ಲೆಗಳ ಸಂಖ್ಯೆ ಎಷ್ಟು?
#36. ಕರ್ನಾಟಕದಲ್ಲಿ ಅತಿ ದೊಡ್ಡ ಶಾಖ ವಿದ್ಯುತ್ ಶಕ್ತಿ ಕೇಂದ್ರವು ಎಲ್ಲಿದೆ?
#37. ಬಸವೇಶ್ವರ ಆಧ್ಯಾತ್ಮಿಕ ಗುರು ಎಂದು ಯಾರನ್ನು ಕರೆಯಲಾಗುತ್ತದೆ?
#38. ಜ್ಞಾನಪೀಠ ಪ್ರಶಸ್ತಿ ಪಡೆದ ಪ್ರಥಮ ಕನ್ನಡಿಗ ಯಾರು?
#39. ನಿದ್ರಾ ಬುದ್ದ ಬೆಟ್ಟಗಳೆಂದು ಕರೆಯಲ್ಪಡುವ ಬೆಟ್ಟಗಳು ಎಲ್ಲಿವೆ?
#40. ಗುಲ್ಬರ್ಗದಲ್ಲಿರುವ ಮುಸ್ಲಿಮರ ಪ್ರಸಿದ್ಧ ಪ್ರಾರ್ಥನಾ ಸ್ಥಳ ಯಾವುದು?
#41. ಮಲ್ಲಿಕಾ ಈ ಮೈದಾನ ಎಂಬ ಪ್ರಸಿದ್ಧ ತೋಪು ವನ್ನು ಎಲ್ಲಿ ಇಡಲಾಗಿದೆ?
#42. ಮಹಮದ್ ಗವಾನರ ಪ್ರಸಿದ್ಧ ಮದರಸಾ ಎಲ್ಲಿದೆ?
#43. ಸಾಸಿವೆ ಗಿಡದ ಹೂವಿನ ಬಣ್ಣ ಯಾವುದು?
#44. ಕಪ್ಪು ಮಣ್ಣು ಯಾವ ಬೆಳೆಯನ್ನು ಬೆಳೆಯಲು ಹೆಚ್ಚು ಯೋಗ್ಯವಾಗಿದೆ?
#45. ಬಿಳಿ ಕ್ರಾಂತಿ ಕಾರ್ಯಕ್ರಮವು ಯಾವುದಕ್ಕೆ ಸಂಬಂಧಿಸಿದೆ?
#46. ನಿಂಬೆ ಗಿಡದ ಹೂವಿನ ಬಣ್ಣ ಯಾವುದು?
#47. ಕೆಳಗಿನ ಯಾವ ಗಿಡವು ಮುಳ್ಳುಗಳನ್ನು ಹೊಂದಿದೆ?
#48. ಕೆಳಗಿನ ಯಾವುದನ್ನು ಬೀಜಗಳಿಂದ ಬೆಳೆಯಲಾಗುವುದಿಲ್ಲ?
#49. ಮೈಸೂರು ರಾಜ್ಯವನ್ನು ಕರ್ನಾಟಕ ಎಂದು ಯಾವಾಗ ಹೆಸರಿಸಲಾಯಿತು?
#50. ಕೆಳಗಿನ ಯಾವ ವರ್ಷದಲ್ಲಿ ಕರ್ನಾಟಕದ ಏಕೀಕರಣವಾಯಿತು?
#51. ನೊಬೆಲ್ಪ್ರ ಪ್ರಶಸ್ತಿ ಪಡೆದ ಪ್ರಥಮ ಭಾರತೀಯ ಯಾರು?
#52. ಬಂಡಾಯ ಚಳುವಳಿ ಯಾವುದಕ್ಕೆ ಸಂಬಂಧಿಸಿದೆ?
#53. ಬಾಹ್ಯ ರೇಖೆಗಳು ಏನನ್ನು ತೋರಿಸುತ್ತವೆ?
#54. ಕೆಳಗಿನ ಯಾವ ಸಾಗರ ಏಷ್ಯಾ ಮತ್ತು ಅಮೆರಿಕಾದ ತೀರಗಳನ್ನು ಮುಟ್ಟುತ್ತವೆ?
#55. ಭಾರತದ ಅತ್ಯಂತ ದೊಡ್ಡ ಗುಮ್ಮಟ ಯಾವುದು?
#56. ಕಿತ್ತೂರು ರಾಣಿ ಚೆನ್ನಮ್ಮಳ ಪತಿಯ ಹೆಸರೇನು?
#57. ಸಂಗೊಳ್ಳಿ ರಾಯಣ್ಣಗೆ ಸಂಬಂಧಿಸಿರುವವುದು?
#58. 1924ರಲ್ಲಿ ಬೆಳಗಾವಿ ನಡೆದ ಅಖಿಲ ಭಾರತ ಕಾಂಗ್ರೆಸ್ ಅಧಿವೇಶನದ ಅಧ್ಯಕ್ಷತೆಯನ್ನು ವಹಿಸಿದ್ದವರು ಯಾರು?
#59. ಪ್ರಶಸ್ತಿ ವಿಜೇತ ಕುಸುಮಬಾಲೆ ಎಂಬ ಕನ್ನಡದ ಕಾದಂಬರಿಯ ಕರ್ತೃ ಯಾರು?
#60. ಕೆ ಕೆ ಹೆಬ್ಬಾರ್ ಅವರು ಕನ್ನಡದ ಏನಾಗಿದ್ದರು?
#61. ಒಂದು ಟೆಸ್ಟ್ ಇನ್ನಿಂಗ್ ನಲ್ಲಿ 10 ವಿಕೆಟ್ ಗಳನ್ನು ಪಡೆದ ಭಾರತದ ಏಕ ಮಾತ್ರ ಕ್ರಿಕೆಟ್ ಆಟಗಾರ ಯಾರು?
#62. ಕರ್ನಾಟಕದಲ್ಲಿ ಮೊದಲ ವಿಶ್ವ ಕನ್ನಡ ಸಮ್ಮೇಳನ ಯಾವಾಗ ನಡೆಯಿತು?
#63. ಶಿಶುನಾಳ ಶರೀಫರಿಗೆ ಸಂಬಂಧಿಸಿದ ಈಗಿನ ಜಿಲ್ಲೆ ಯಾವುದು?
#64. ಈ ಕೆಳಗಿನ ಯಾವ ದೇವಾಲಯವು ಆದಿಶಂಕರಚಾರ್ಯರಿಂದ ಪ್ರತಿಪಾದಿಸಲ್ಪಟ್ಟಿದೆ?
#65. ಕನ್ನಡ ವಿಶ್ವವಿದ್ಯಾಲಯ ಇರುವುದು ಎಲ್ಲಿ?
#66. ಮೊಳಕಾಲ್ಮೂರು ಏತಕ್ಕಾಗಿ ಪ್ರಸಿದ್ಧಿ ಪಡೆದಿದೆ?
#67. ಯಾವ ವೈಸರಾಯ್ ಕಾಲದಲ್ಲಿ ರಾಜಧಾನಿ ಕಲ್ಕತ್ತಾದಿಂದ ದೆಹಲಿಗೆ ಸ್ಥಳಾಂತರಿಸಲಾಗಿದೆ?
#68. ಅಲೆಕ್ಸಾಂಡರ್ ಭಾರತ ದಂಡ ಯಾತ್ರೆ ನಡೆಸಿದ ವರ್ಷ ಯಾವುದು?
#69. ಗೌತಮ ಬುದ್ಧನ ಮೂಲ ನಾಮ ಯಾವುದು?
#70. ಕಾನಿಷ್ಕನ ಆಸ್ಥಾನದ ವೈದ್ಯ ಯಾರು?
#71. ವಾಸ್ಕೋಡಗಾಮನಿಗೆ ಸಂಬಂಧಿಸಿರುವುದು ಯಾವುದು?
#72. ಕ್ಲಿಯೋಪಾತ್ರ ಸಂಬಂಧಿಸಿರುವುದು ಯಾವುದು?
#73. ಭಾರತ ಮತ್ತು ಪಾಕಿಸ್ತಾನದ ನಡುವಿನ ತಾಷ್ಕೆಂಟ್ ಒಪ್ಪಂದದ ಸಮಯದಲ್ಲಿದ್ದ ಪಾಕಿಸ್ತಾನದ ಅಧ್ಯಕ್ಷ ಯಾರು?
#74. ಕೈಲಾಸ ಪರ್ವತ ಮತ್ತು ಮಾನಸ ಸರೋವರ ಇರುವುದು ಎಲ್ಲಿ?
#75. ಭಾರತದ ಅತ್ಯಂತ ಎತ್ತರವಾದ ಪರ್ವತ ಶಿಖರ ಯಾವುದು?
#76. ಮಹಾಭಾರತದಲ್ಲಿ ನಡೆದ ಕುರುಕ್ಷೇತ್ರ ಯುದ್ಧದ ಸ್ಥಳ ಎಲ್ಲಿದೆ?
#77. ಮಹಾಭಾರತ ಯುದ್ಧವು ಎಷ್ಟು ದಿನಗಳವರೆಗೆ ನಡೆಯಿತು?
#78. ಹಳೆಯ ಬೈಬಲ್ ಶಾಸನ ಬರೆಯಲ್ಪಟ್ಟಿದ್ದು ಯಾರಿಂದ?
#79. ಕ್ರಿಸ್ತನು ಜನಿಸಿದ್ದು ಎಲ್ಲಿ?
#80. ನರೇಂದ್ರ ಎಂಬ ಹೆಸರು ಯಾವ ಸಂತನ ಮೂಲ ನಾಮ?
#81. ಸಿಂಧೂ ನದಿ ನಾಗರಿಕತೆಯ ನಿವೇಶನಗಳಾದ ಹರಪ್ಪ ಮತ್ತು ಮೆಹೆಂಜೋದಾರೋ ಎಲ್ಲಿದೆ?
#82. ಭಾರತದಲ್ಲಿ ಪ್ರಥಮ ಸಾರ್ವತ್ರಿಕ ಚುನಾವಣೆ ನಡೆದಿದ್ದು ಯಾವಾಗ?
#83. ಅತ್ಯಂತ ಹೆಚ್ಚು ಜನಸಂದಣಿ ಹೊಂದಿರುವ ರಾಜ್ಯ ಯಾವುದು?
#84. ಸಮಯದ ಸಂಕ್ಷಿಪ್ತ ಇತಿಹಾಸ (ಅ ಬ್ರೀಫ್ ಹಿಸ್ಟರಿ ಆಫ್ ಟೈಮ್) ಕೃತಿಯನ್ನು ಬರೆದವರು ಯಾರು?
#85. ಆಮ್ಲ ಮಳೆಗೆ ಕಾರಣ ಯಾವುದು?
#86. ಮಾನವನ ಶರೀರದಲ್ಲಿ ಕೊಲೆಸ್ಟ್ರಾಲ್ ಇರುವುದು ಯಾವ ಭಾಗದಲ್ಲಿ?
#87. ಎಂಡೋಸ್ಕೂಪಿ ಸಂಬಂಧಿಸಿರುವುದು?
#88. ಆರ್ ಡಿ ಎಕ್ಸ್ ಎಂಬುವುದು?
#89. ಸಾಪೇಕ್ಷ ಸಿದ್ದಾಂತವನ್ನು ಪ್ರತಿಪಾದಿಸಿದವರು ಯಾರು?
#90. ಪ್ರಪಂಚದ ಪ್ರಪ್ರಥಮ ಮಹಿಳಾ ಪ್ರಧಾನಿ ಯಾರು?
#91. ಸಸ್ಯಗಳಿಗೂ ಜೀವ ಇದೆ ಎಂಬುದನ್ನು ಗುರುತಿಸಿದ ಭಾರತೀಯ ವಿಜ್ಞಾನಿ ಯಾರು?
#92. ಹುತಾತ್ಮರ ದಿನವನ್ನು ಯಾರ ಜ್ಞಾಪಕ ಅರ್ಥವಾಗಿ ಗುರುತಿಸುತ್ತೇವೆ?
#93. 1999 ರಲ್ಲಿ ಕರ್ನಾಟಕ ರತ್ನ ಪ್ರಶಸ್ತಿಯನ್ನು ಯಾರಿಗೆ ಕೊಡಲಾಯಿತು?
#94. ರಕ್ಕಸತಂಗಡಿ ಕದನ ಎಷ್ಟರಲ್ಲಿ ನಡೆಯಿತು?
#95. ಮೊಘಲ್ ಸಾಮ್ರಾಜ್ಯದ ಸ್ಥಾಪಕ ಯಾರು?
#96. ಮಾನವನ ದೇಹದಲ್ಲಿರುವ ಒಟ್ಟು ಮೂಳೆಗಳ ಸಂಖ್ಯೆ ಎಷ್ಟು?
#97. ಭಾರತದೊಂದಿಗೆ ಅತಿ ಉದ್ದದ ಗಡಿಯನ್ನು ಹಂಚಿಕೊಂಡಿರುವ ದೇಶ ಯಾವುದು?
#98. ಅತಿ ಉದ್ದದ ಕರಾವಳಿ ತೀರ ಹೊಂದಿರುವ ರಾಜ್ಯ ಯಾವುದು?
#99. ಮೊದಲ ಪಂಚವಾರ್ಷಿಕ ಯೋಜನೆ ಎಷ್ಟರಲ್ಲಿ ನಡೆಯಿತು?
#100. ಹುಲಿ ಯೋಜನೆಯನ್ನು ಎಷ್ಟರಲ್ಲಿ ಪ್ರಾರಂಭಿಸಲಾಯಿತು?